a painting of a man lying on a cloud with naked women
| |

ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ]

ಇಂತಹ “ಪವಿತ್ರ ” ಕೆಲಸಕ್ಕೆ ಹೊರಡುವ ಮಹಮ್ಮದನ ಅನುಯಾಯಗಳಾದ ಸಹಾಬಾಗಳ ತಲೆಯಲ್ಲಿ ಕೊರೆಯುತ್ತಿದ್ದುದು ತ್ಯಾಗದ ವಿಚಾರವಲ್ಲ; ಬದಲಿಗೆ ನಾವು ಮನೆಯಿಂದ ಯುದ್ಧಕ್ಕೆಂದು ಹೋದಾಗ, ತಮ್ಮ ಬೀಬಿಗಳು ಪಕ್ಕದಲ್ಲಿ ಇಲ್ಲದಂತಾದಾಗ ತಮ್ಮ ಲೈಂಗಿಕ ವಾಂಛೆಯನ್ನು, ಸಂಭೋಗದ ಒತ್ತಡವನ್ನು ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ! ದೇವನ ಸೇವೆಗೆ ಹೊರಡುವವರಿಗೆ ದೇಹದ ಬಯಕೆಯ ಭೋಗಾಪೇಕ್ಷೆ. ಇದಕ್ಕೆ ಒಂದು ಕಾರಣ ಸ್ವತಃ ಇಸ್ಲಾಮಿನಲ್ಲಿ ಸಲಿಂಗ ಕಾಮ ಮತ್ತು ನಿಖಾದಿಂದ ಹೊರತಾಗಿ ಗುಲಾಮರಲ್ಲದ ಹೆಂಗಸರೊಂದಿಗೆ ಮುಕ್ತ ಲೈಂಗಿಕ ಸಂಬಂಧ ಇಟ್ಟುಕೊಳ್ಳಲು ಇರುವ ನಿರ್ಬಂಧ ಮತ್ತು ನಿಷೇಧ.

ಆದರೇನಂತೆ, ಸಲ್ಲಲ್ಲಾಹು ಮತ್ತು ಅಲ್ಲಾಹು ಜತೆಗೂಡಿ ಸಹಾಬಾಗಳ ಕಾಮ ತೃಷೆಯನ್ನು ತೀರಿಸಲು ದಾರಿ ತೋರಿಸಿಬಿಟ್ಟಿದ್ದಾರೆ. ಬನ್ನಿ , ಆ ದಾರಿಗುಂಟ ಪ್ರಯಾಣಿಸಿ ಇಸ್ಲಾಮಿನ ರುದ್ರ ಸೌಂದರ್ಯವನ್ನು ಸವಿಯೋಣ! ಅಲ್ಲಾಹು ಬಹಳ ಕರುಣಾಳು;

  • ನಮ್ಮ ಬಲಗೈ ಬಂಟರಿಗೆ [ ಅಲ್ಲಾಹುವಿನ ಸೈನ್ಯದಲ್ಲಿರುವ ಜಿಹಾದಿಗಳಿಗೆ ] ನಾವು ಅಕ್ಷತ ಕನ್ಯತ್ವವನ್ನು ಪಡೆದಿರುವ ಪವಿತ್ರ ಶುದ್ಧ ಸಂಗಾತಿಯನ್ನು ಸೃಷ್ಟಿಸಿದ್ದೇವೆ.[ಕುರಾನ್ . 56:35 – 36]
  • ಈ ಕನ್ಯಾಮಣಿಗಳು ಉಬ್ಬಿದ ತೋರ [ ಜೋತು ಬೀಳದಂಥ ] ಮೊಲೆಗಳಿಂದ ಕ0ಗೊಳಿಸುತ್ತಿರುತ್ತಾರೆ. ದ್ರಾಕ್ಷಿ ತೋಟವಿರುವ, ಖಾಸಗೀ ವನಗಳಲ್ಲಿ ಬಳುಕುವ ತುಂಬು ಸೌಂದರ್ಯದಿಂದ ವಯ್ಯಾರಭರಿತರಾಗಿ ನಿನ್ನ ಹೃದಯದ ಎಲ್ಲಾ ಬಯಕೆಗಳನ್ನು ತಣಿಸುವಂಥ ನಿನ್ನದೇ ವಯಸ್ಸಿನ ಹೆಣ್ಣುಗಳು ಹ್ಯೂರಿಗಳು ದೊರಕಲಿದ್ದಾರೆ[ ಕುರಾನ್. 78:31 – 33].

ಕುರಾನಿನ ಈ ಮಾತುಗಳನ್ನು ,ಅಲ್ಲಾಹುವಿನ “ವಾಣಿಯನ್ನು” , ಪರಮದಯಾಳುವಿನ ಆಶ್ವಾಸನೆಯನ್ನು ಹದೀಸು ಧೃಢಪಡಿಸಿದೆ. ಅದು ಹೇಗೆ? ಎಂದಿರೋ ..

  • ಮುತ್ತು ರತ್ನಗಳಿಂದ ಖಚಿತವಾದ ಗೋಪುರಗುಮ್ಮಟದ ಅರಮನೆಯಲ್ಲಿ ಎಂಭತ್ತು ಸಾವಿರ ಸೇವಕರ ಸಮಕ್ಷಮದಲ್ಲಿ ಎಪ್ಪತ್ತೆರೆಡು ಕನ್ಯಾತನ ಕೆಡದ ಹ್ಯೂರಿಗಳನ್ನು ಅಲ್ಲಾಹು ದಯಪಾಲಿಸುತ್ತಾನೆ.1
  • ಇಷ್ಟಕ್ಕೇ ಸಮಾಧಾನ ಆಗಲಿಲ್ಲ ಕರುಣಾಳು ಅಲ್ಲಾಹುವಿಗೆ. ಇನ್ನೂ ಭೋಗ ಭಾಗ್ಯದ ಬಲೆಯನ್ನೇ ನಿಮಗೆಂದು ಹೆಣೆದಿದ್ದಾನೆ.
    • ಹ್ಯೂರಿಗಳ ದೇಹ ಸೌಂದರ್ಯ ಮತ್ತು ಯೋನಿ ನಿರಂತರ ಬಯಕೆಯನ್ನು ಉದ್ದೀಪಿಸುತ್ತಿರುತ್ತದೆ.
  • ಪ್ರತಿಯೊಂದು ಸಾರಿ ನಾವು ಹ್ಯೂರಿಯೊಂದಿಗೆ ಸಂಭೋಗ ಮುಗಿಸಿ [ ಅದೇನು 5-10 ನಿಮಿಷಗಳಲ್ಲ, ಗಂಟೆಗಟ್ಟಳೆ , ದಿನಗಟ್ಟಳೆ] ನೋಡಿದರೆ ಮತ್ತೊಮ್ಮೆ ಕನ್ಯೆಯೇ ಆಗಿ ಬಿಟ್ಟಿರುತ್ತಾಳೆ!
  • ಜಿಹಾದಿಯ ಶಿಶ್ನ [ ಸಾಮಾನ್ ಮುಬಾರಕ್ ] ನಿರಂತರವಾಗಿ ಸೆಟೆದು ಮತ್ತೊಂದು ಸಾರಿ ಸುರತಕ್ರೀಡೆಗೆ ತಯಾರ್ ಎ೦ದು ಸಲ್ಯೂಟ್ ಹೊಡೆಯುತ್ತಿರುತ್ತದೆ. ಅದಕ್ಕೆ ಬಿಡುವೇ ಬೇಕಿಲ್ಲ!
  • ಪ್ರತಿಯೊಂದು ಬಾರಿ ಡಿಂಗ್ ಡಾಂಗ್ ಮಾಡಿದಾಗಲೂ ಸಾಕು ಎನಿಸದಂಥ ವಿಶ್ವಾತೀತವಾದ ಭೋಗಾನಂದ! ಅಂಥ ಅನುಭವ ಅಲ್ಲಿಯೇ ಮಾತ್ರ . ಈ ಭೂಮಿಯಲಿ ಹಾಗಾಗುವುದಿಲ್ಲ, ಅಂತಹ ಸಮಯ ಬಂದ ನೀನು ಮೂರ್ಛೆ ಹೋಗುತ್ತೀಯಷ್ಟೇ.
  • ಭೂಮಿಯಲಿ ಆದ ಬೀವಿಯ ಜತೆ ಎಪ್ಪತ್ತು ಹ್ಯೂರಿಗಳ ಚಪ್ಪರಿಸಿ ಸವಿಯುವಂಥ ಯೋನಿಗಳ ಜತೆಗೆ ಸಿಗುತ್ತದೆ. Appetizing Vaginas!2
  • ಇಂತಹ ಸುಂದರ ಯೋನಿಗಳ ಕೊಡುಗೆಯನು ಅನುಭವಿಸಲು ನೂರು ಗಂಡಸರ ತಾಕತ್ತು ಒಬ್ಬ ಜಿಹಾದಿಗೆ ನೀಡುತ್ತಾನೆ ಅಲ್ಲಾಹು.3
    • ತಿನ್ನುವ ಕಡಲೆಯನ್ನು ಕೊಟ್ಟು ಜಗಿಯಲು ಹಲ್ಲುಗಳನ್ನೂ ಸಹಾ ಕೊಡುವಂಥ ಕರುಣಾಳು ಅಲ್ಲಾಹು.
    • ಸ್ವತಃ ಮಹಮ್ಮದ್ ಈ ಪ್ರಶ್ನೆಗೆ ಹದೀಸಿನಲ್ಲಿ ಉತ್ತರಿಸಿದ್ದಾರೆ.
  • ಮರ್ದ್ ಜಿಹಾದಿಯ ಸಾಮಾನು ” ನಿಗುರಿ ನಿರಂತರ ನಿಂತ ‘ ಸ್ಥಿತಿಯಲ್ಲಿ ಇರುತ್ತದೆ.
  • ಅಬು ಉಮಾಮಾ ಹೇಳಿದ ಹದೀಸಿನ ಪ್ರಕಾರ;
    • ಜನ್ನತ್ತಿನಲ್ಲಿ ಎಪ್ಪತ್ತೆರೆಡು ಹೆಣ್ಣುಗಳೊಂದಿಗೆ ಜಿಹಾದಿ [ಮುಸ್ಲಿಮನ ] ಯ ನಿಖಾ ಆಗುತ್ತದೆ. ಇದರಲ್ಲಿ ಜಹನ್ನುಂ ಗೆ ಹೋಗಿದ್ದಂಥ 70 ಹೆಣ್ಣುಗಳೂ ಸೇರಿರುತ್ತಾರೆ. ಲೈಂಗಿಕ ಬಯಕೆಯಿಂದ ತುಂಬಿ ತುಳುಕುವ ಇವರನ್ನು (ಖಟಾ ಖಟ್) ನಿರಂತರ ಭೋಗಿಸಲು ಸಾಮಾನು ಸದಾ ಸಲ್ಯೂಟ್ ಹೊಡೆದುಕೊಂಡು ನಿಂತಿರುತ್ತದೆ!4

ಮೋಮಿನಾ ಆಗಿ ಹುಟ್ಟಿದ ಹೆಣ್ಣಿಗೆ ಜನ್ನತ್ ನಲ್ಲಿ ಸಿಕ್ಕದ್ದೇನು ?

reference:

  1. Al-Tirmidhi – Vol 4: chp 21, No 2687, Al-Tirmidhi 2562 ↩︎
  2. Al Itqan fiUlum al Quran P. 351 ↩︎
  3. Mishkat al-Masabih : book 4, ch 42, no 24.(5636), (Jami` at-Tirmidhi 2536 ↩︎
  4. Sunan Ibn Majah 4337 ↩︎

Similar Posts

  • ಹಾಸ್ಯಾಸ್ಪದ ಹದೀಸುಗಳು; ಭಾಗ 20

    ಡಾಕ್ಟರ್ ಸಲ್ಲಲ್ಲಾಹುವಿನ ಭೇದಿ ಟ್ರೀಟ್ ಮೆಂಟ್ ಪ್ರಸಂಗ: ಸಹೀ ಅಲ್ ಬುಕಾರಿಯ 5716 ನೇ ಹದೀಸಿನ ಪ್ರಕಾರ ಭೇದಿ ಆಗುವ ಹೊಟ್ಟೆಯೇ ಸುಳ್ಳು ಹೇಳುತ್ತಾ ಅಲ್ಲಾಹು ಮತ್ತು ಸಲ್ಲಲ್ಲಾಹುವಿನ ಗುಸ್ತಾಫಿ ಮಾಡಿದೆ. ಹೂಸಿದ್ದು ಕೆಮ್ಮಿದ್ದು ಹೆಂಡತಿಗೆ ಹೊಡೆದದ್ದು, ತಿಂದದ್ದು ಹೇತದ್ದು ಎಲ್ಲದ್ದಕ್ಕೂ ಮಹಮ್ಮದರನ್ನು ಅನುಸರಿಸುವ ಅನುಕರಿಸುವ ಮತ್ತು ಅಪ್ಪಣೆಯನ್ನು ಕೇಳುವ ಪರಿಪಾಠ ಸಾಹಬಾಗಳೆಂಬ ಸಲ್ಲಲ್ಲಾಹುವಿನ ಹಿಂಬಾಲಕರಿಗಿತ್ತು. ಅದರಂತೆಯೇ ಒಂದೊಮ್ಮೆ ಒಬ್ಬ ಮನುಷ್ಯನು ಸಲ್ಲಲ್ಲಾಹುವಿನ ಬಳಿಗೆ ಬಂದು “ಓ ಪ್ರವಾದಿಯೇ ನನ್ನ ಸಹೋದರನಿಗೆ ಹೊಟ್ಟೆ ಕೆಟ್ಟು ಭೇದಿಗೆ ಶುರು…

  • | |

    ಶಾಂತಿಧೂತ !?

    ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ. ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ. ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ…

  • ಕುರಾನಿನಿಂದ ಮರೆಯಾದ ಆಯತ್ತುಗಳು!

    ಕುರಾನ್ ಇಸ್ಲಾಮಿನ ಅತ್ಯಂತ ಪ್ರಾಮಾಣಿಕ ಆಧಾರ.  ಅದು ಯಾರ ಹಸ್ತಕ್ಷೇಪಕ್ಕೂ ಒಳಗಾಗಿಲ್ಲ. ಅದು ಎಂದೂ ಬದಲಾಗಿಲ್ಲ. ಅದರಲ್ಲಿ ಒಂದು ಅಕ್ಷರವೂ ಬದಲಾಗದೆ ಉಳಿದುಬಂದಿದೆ ಎನ್ನುವ ತಪ್ಪು ಕಲ್ಪನೆ ಮುಸ್ಲಿಮರಲ್ಲಿದೇ. ಇದು ಸುಳ್ಳು. ವಿವಾಹಿತ ವ್ಯಬಿಚಾರಿಗಳನ್ನು  ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇಂದಿನ ಕುರಾನಿನಲ್ಲಿ ಇಲ್ಲ. (ಇಂದಿನ ಕುರಾನಿನಲ್ಲಿ ವ್ಯಭಿಚಾರಿಗಳಿಗೆ ಬೇರೆಯೇ ಶಿಕ್ಷೆ ಇದೆ. ಕ್ಷಮೆ ನೀಡಲೂ ಅವಕಾಶವಿದೆ!)ಹಾಗೆಯೇ, ಅನ್ಯ ಪುರುಷರನ್ನು ಮಹರಂ ಮಾಡಲು ಅವರಿಗೆ ಹತ್ತು ಬಾರಿ ಸ್ತನಪಾನ ಮಾಡಿಸಬೇಕೆಂಬ ಆಯತ್ ಕೂಡ ಇಂದಿನ ಕುರಾನಿನಲ್ಲಿ ಇಲ್ಲ. (ಸ್ತನಪಾನದ…

  • |

    ಹದೀಸುಗಳ ಅಸಲಿ ಕಥೆ

    ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!! ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್…

  • | |

    ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!

    ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ! ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853, ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

Leave a Reply

Your email address will not be published. Required fields are marked *