ರಸೂಲನಿಗಾಗಿ ರಕ್ತಪಾತ; ಪ್ರಕರಣ 3

ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ.

ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು.

ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ ಮದೀನಾಕ್ಕೆ ಬಂದು ಇಲ್ಲಿ ತನ್ನ ಹಿಡಿತವನ್ನು ಬಿಗಿ ಮಾಡಿಕೊಳ್ಳುತ್ತಿದ್ದ ಬೆಳವಣಿಗೆ ಅವಳಿಗೆ ಸರಿಕಾಣಲಿಲ್ಲ. ಇದರ ಮೇಲೆ ಅಬು ಅಫಾಕ್ ಎಂಬ ನೂರು ವರ್ಷದಾಟಿದ ವೃದ್ಧಕವಿಯ ಕೊಲೆಯೂ ಆಗಿ ಹೋಯಿತು.

ಇದನ್ನು ಕೇಳಿ ಆಸ್ಮಾ ಆಕ್ರೋಶಗೊಂಡಳು, ತಮ್ಮ ಆತ್ಮೀಯ ಬಾಂಧವ್ಯವನ್ನು ಒಡೆದ ಮತ್ತು ಪೂಜನೀಯ ವೃದ್ಧರೊಬ್ಬರನ್ನು ಕೊಂದು ಹಾಕಿದ್ದಕ್ಕಾಗಿ ಮಹಮ್ಮದನನ್ನು ವಿಡಂಬಿಸುತ್ತಾ, ಆತನನ್ನು ಎದುರಿಸಿ ಸವಾಲು ಹಾಕದಿರುವ ತನ್ನ ಕೋಮಿನ ಗಂಡಸರ ನಿಷ್ಕ್ರಿಯತೆಯನ್ನು ಟೀಕಿಸಿದಳು. ಯಾರಾದರೂ ಈ ಮಹಮ್ಮದನನ್ನು ಎದುರಿಸಿ ಅವನನ್ನು ಕೊಲ್ಲಲಾಗದೇ ? ಎಂದು ಕೇಳುತ್ತಾ ಕವಿತೆಗಳನ್ನು ರಚಿಸಿದಳು.

ಇದರಿಂದ ಮಹಮ್ಮದ್ ಕುಪಿತನಾದನು. ಅವಳ ಮೇಲಿನ ಸೇಡಿನ ಜ್ವಾಲೆಯಿಂದ ಕುದಿಯುತ್ತಿದ ಮಹಮ್ಮದ್ “ಈ ಮರ್ವಾನ್ ಎಂಬುವನ ಮಗಳನ್ನು ನನಗಾಗಿ ಯಾರು ಕೊಲ್ಲುತ್ತೀರಿ‌ ?“ ಎಂದು ಕೇಳಿದಾಗ ಆಕೆಯ ಪಂಗಡದವನೇ ಆಗಿದ್ದ ಉಮೇರ್ ಎಂಬ ಕುರುಡನು ಸುಪಾರಿ ತೆಗೆದುಕೊಂಡು ತಾನು ಆ ಕೆಲಸ ಮಾಡುವುದಾಗಿ ಹೇಳಿದ.

ಒಂದು ರಾತ್ರಿ ಕತ್ತಲೆಯಲ್ಲಿ ಆಕೆಯು ಮಲಗಿರುವಾಗ ಅವಳ ಎದೆಗೆ ಬಾಯಿಯೂಡಿಸಿದ್ದ ಮಗುವನ್ನು ನವಿರಾಗಿ ಬಿಡಿಸಿ ಖಡ್ಗವೊಂದನ್ನು ಅವಳ ದೇಹದೊಳಗ್ಗೆ ತಿವಿದು ಎದೆಯಿಂದ ತೂರಿ ಬೆನ್ನಿನ ಹೊರಗೆ ಬಂದು ಅವಳ ದೇಹವನ್ನು ಹಾಸಿಗೆಗೆ ಬ೦ಧಿಸುವಷ್ಟು ಶಕ್ತಿಯುತವಾಗಿ ತನ್ನ ಖಡ್ಗವನ್ನು ತೂರಿಸಿದ್ದ! ಆಕೆಯನ್ನು ಕೊಂದು ಬಂದ ಅವನನ್ನು ಸಲ್ಲಲ್ಲಾಹು ಅಭಿನಂದಿಸಿದನಂತೆ! ಈತ ಕುರುಡ ಉಮೇರ ಅಲ್ಲ; ಕಾಣಬಲ್ಲವನು! ಎಂದು ಹೊಗಳಿದ ಮಹಮ್ಮದ್. ಅಂದು ಮಹಮ್ಮದನೊಂದಿಗೆ ಈ ಉಮೇರು ನಮಾಜು ಮಾಡಿದನು.

ಈ ಕೊಂದ ಪ್ರಕರಣಕ್ಕೆ ಸಂಬಂಧಿಸಿ ನಾನು ಆತಂಕ ಪಡಬೇಕಾದ ವಿಷಯ ಉಂಟೇ ? ಎಂದು ಕೇಳಿದಾಗ ಸುಪಾರಿ ಸಲ್ಲಲ್ಲಾಹುವು, ಎಂಥದ್ದೂ ಇಲ್ಲ ಬಿಡು. “ನೀನು ದೇವನ ಮತ್ತು ಪ್ರವಾದಿಯ ಸೇವೆಯನ್ನೇ ಮಾಡಿರುತ್ತೀಯ ಹಾಗೂ ಅವಳಿಗಾಗಿ ಎರಡು ಮೇಕೆಗಳೂ ಸಹಾ ತಲೆಗುದ್ದಿ ಜಗಡಲಾರವು; ನೀನು ಚಿಂತೆ ಬಿಡು” ಎಂದನು. ಅಂದು ಮಧ್ಯಾಹ್ನ ಈ ಕುರುಡನು ಮದೀನಾದ ಬೀದಿಯಲ್ಲಿ ಹೋಗುವಾಗ ಆಸ್ಮಾಳ ದೇಹವನ್ನು ಮಣ್ಣು ಮಾಡುತ್ತಿದ್ದ ಆಕೆಯ ಮಕ್ಕಳು ಇವನನ್ನು ಕಂಡು ತಮ್ಮ ತಾಯಿಯನ್ನು ಕೊಂದ ಕೊಲೆಗಡುಕ ಎಂದು ಆಕ್ಷೇಪಿಸಿದರು. ಪ್ರತಿಯಾಗಿ ಕುರುಡ ಕೊಲೆಪಾತಕಿಯು ತಾನು ಅವಕಾಶ ಸಿಕ್ಕರೆ ಅವರುಗಳನ್ನು ಹಾಗೆಯೇ ಕೊಲ್ಲುವುದಾಗಿ ಬೆದರಿಸಿದನು!

Reference

  • The life of Mohammad by William muiner p239-240
  • The Kitab al Tabaqat al kabir, Vol. 2, p 31
  • From pp. 675-676 of The Life of Muhammad , which is A. Guilaume’s translation of Sirat Rasul Allah.

Similar Posts

  • |

    ಇಸ್ಲಾಮಿನಲ್ಲಿ ವರ್ಣಬೇಧ ಮತ್ಸರ

    ವರ್ಣಭೇದ ಮತ್ಸರದ Ishaq:243 “I heard the Apostle say: ‘Whoever wants to see Satan should look at Nabtal!’ He was a black man with long flowing hair, inflamed eyes, and dark ruddy cheeks…. Allah sent down concerning him: ‘To those who annoy the Prophet there is a painful doom.” [9:61] “Gabriel came to Muhammad and said,…

  • ಬಾಲಕಿಯೊಂದಿಗೆ ನಿಖಾ

    ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು  ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

  • | |

    ಶಾಂತಿಧೂತ !?

    ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ. ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ. ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 5

    ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು. ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ….

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 2

    ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ. ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು. ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ…

Leave a Reply

Your email address will not be published. Required fields are marked *