• ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 3

    ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ. ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು. ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ…

  • ಕುರಾನ್ ಹುಟ್ಟಿದ ಕಥೆ 1

    ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ? ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ! ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ…

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 2

    ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ. ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು. ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 1

    ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ. ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ…

  • ಸಲ್ಲಲ್ಲಾಹು ಮತ್ತು ಚಿಕ್ಕಪ್ಪನ ಸ್ತನಪಾನ

    ಮೊದಲು ಶಿಯಾ ಸಂಪ್ರದಾಯದ ಈ ಅಲ್ ಕಫಿ ಹದೀಸಿನ ನೇರ ಭಾಷಾಂತರವನ್ನು ಓದಿ ಬಿಡೋಣ ಈ ಹದೀಸಿನ ಪ್ರಕಾರ ಸಲ್ಲಲ್ಲಾಹುವು ಹುಟ್ಟಿದಾಗ ಒಂದು ಅದ್ಭುತ ಘಟಿಸಿತಂತೆ! . .” ಪವಿತ್ರ ಪ್ರವಾದಿ ಮಹಮ್ಮದ್ ಹುಟ್ಟಿದಾಗ ಹಾಲು ಕುಡಿಯದೇ ಕೆಲವಾರು ದಿನ ಬದುಕಬೇಕಾದ ಪರಿಸ್ಥಿತಿ ಬಂದಿತು. ಆಗ ಮಹಮ್ಮದನ ಚಿಕ್ಕಪ್ಪ ಅಬು ತಾಲಿಬ್ ಎಂಬ ಗಂಡಸು ಸಲ್ಲಲ್ಲಾಹುವನ್ನು ತನ್ನದೇಗೆ ಆನಿಸಿಕೊಂಡನು. ಏನಾಶ್ಚರ್ಯ ! ಗಂಡಿನೆದೆಯ ಮೊಲೆ ತೊಟ್ಟಿನ ಮೂಲಕ ಹಾಲು ಒಸರಲು ಪ್ರಾರಂಭವಾಗಿ ಹಸಿದಿದ್ದ ಮಗು ಸಲ್ಲಲ್ಲಾಹುವು ಲೊಚ…

  • ಅಲ್ಲಾಹನ ಸ್ವರ್ಗದಲ್ಲಿ ಸಂಭೋಗ ಸುಖ!

    ಹದೀಸುಗಳೆಂದರೆ ಮಹಮ್ಮದನ ಕಾಲದ ಘಟನೆಗಳ ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳ ದಾಖಲೆ. ಅಂತಹ ಒಂದು ಸಂಭಾಷಣೆಯ ತುಣುಕನ್ನು ಇಲ್ಲಿ ನೀಡಲಾಗಿದೆ. ಆನಂದಿಸಿ! ಇಬ್ನೆ ಹಿಬ್ಬಾನ್ ಎಂಬ ಇಸ್ಲಾಮೀ(ಸುನ್ನೀ) ಬರಹಗಾರನ ಸತ್ಯಸ್ಯ ಸತ್ಯ ಹದೀಸು : ನಂಬರ್ 7402. ವ್ಯಕ್ತಿಯೊಬ್ಬನು ” ಓ ದೇವನ ಪ್ರವಾದಿಯೇ , ನಮಗೆ ಮೇಲಿನ ಅಲ್ಲಾನ ಸ್ವರ್ಗದಲ್ಲಿ ಸಂಭೋಗ ( ಲೈಂಗಿಕ ಕ್ರಿಯೆ) ಸುಖದ ಅವಕಾಶವಿದೆಯೇ ?” ಎಂದು ಕೇಳಿದನು. ಪ್ರವಾದಿಯು ಉತ್ತರ ನೀಡುತ್ತಾ.. “ಹೌದು , ಅಲ್ಲಾಹುವಿನ ಆಣೆಯಾಗಿಯೂ ನಿಸ್ಸಂಶಯವಾಗಿ ಸಂಭೋಗದ ಅವಕಾಶವಿದೆ….

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

  • ಕುರಾನ್ ವೈಜ್ಞಾನಿಕತೆಯ DEBUNKING!.

    ಝಿಂದಾನಿ ಪ್ರಾಜೆಕ್ಟ್ ಮತ್ತು ಇಸ್ಲಾಮಿನ ಭ್ರೂಣ ಶಾಸ್ತ್ರ. ನಮ್ಮ ಗ್ರಂಥಗಳು ಅದ್ಭುತ ಜ್ಞಾನ ಭಂಡಾರದ ಆಗರ. ಪ್ರತೀ ಧರ್ಮದ ಗ್ರಂಥವು ನೂರಾರು ವೈಜ್ಞಾನಿಕ ಮಾಹಿತಿಯ ಆಗರ ಅನ್ನುವುದು ಪ್ರತಿಯೊಬ್ಬ ಆಸ್ತಿಕನ ನಂಬಿಕೆ. ವಿಜ್ಞಾನವು ಸರ್ವೋಚ್ಚ ಜ್ಞಾನವೆಂದು ಪರೋಕ್ಷವಾಗಿಯಾದರು ಒಪ್ಪಿಕೊಂಡು ನಮ್ಮ ಗ್ರಂಥವು ವಿಜ್ಞಾನವನ್ನೇ ಹೇಳುತ್ತದೆ, ನಮ್ಮ ಪೂರ್ವಜರಿಗೆ ಇದೆಲ್ಲ ಮೊದಲೇ ಗೊತ್ತಿತ್ತು ಎಂದು ಪ್ರೂವ್ ಮಾಡಲು ಹೊರಟ ಒಂದು ಕಥೆಯೂ ಮತ್ತದರ ನೈಜತೆಯನ್ನು ನೋಡೋಣ. ನಮ್ಮ ಕಥೆ ಆರಂಭವಾಗೋದು 1979ರ ಕಾಲದಲ್ಲಿ. ಒಂದೆಡೆ ಹಳೆಯ ಯುರೋಪ್ ತನ್ನೆಲ್ಲ…