ರಸೂಲನಿಗಾಗಿ ರಕ್ತಪಾತ; ಪ್ರಕರಣ 5

ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ

ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು.

ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ. ಅಂತಹ ಮೂರರಲ್ಲಿ ಬನು ನದೀರ್ ಪಂಗಡಕ್ಕೆ ಈ ಕಾಬ್ ಸೇರಿದ್ದನು. ಬದರ್ ಬಡಿದಾಟದಲ್ಲಿ ಮಹಮ್ಮದ್ ಗೆದ್ದು ಮಕ್ಕಾದ ಕುರೇಶಿಗಳು ಸೋತ ಕಾರಣ ಕಾಬ್ ನಿಗೆ ಬೇಸರವೂ ಖೇದವೂ ಆಗಿ ಮಹಮ್ಮದನ ಮೇಲೊಂದು ಕವನ ಬರೆದು ಪ್ರಚಾರ ಮಾಡಿದ. ಕಾಳಗದಲ್ಲಿ ಸತ್ತವರ ಮೇಲಿನ ಸಂತಾಪವು ಮಹಮ್ಮವನ ಮೇಲಿನ ಕೋಪವೂ ಆ ಕವನದಲ್ಲಿ ಇದ್ದವು.

ಕರುಣಾಳು ಸಂತ ಸಲ್ಲಲ್ಲಾಹುವಿಗೆ ಸೇಡಿನ ಜ್ವಾಲೆ ಸುಡತೊಡಗಿ ಅಲ್ಲಾಹ ಮತ್ತು ಅವನ ಪ್ರವಾದಿಯನ್ನು ನೋಯಿಸಿದ “ಈ ಕಾಬ್ ಎಂಬುವನಿಗೆ ನನಗಾಗಿ ಯಾರು ಗತಿ ಕಾಣಿಸುತ್ತೀರಿ ?” ಎಂಬ ಪಂಥಾಹ್ವಾನ ಎಸೆದ. ಐದು ಜನ ಮುಸ್ಲಿಮರು ಮುಂದೆ ಬಂದರು ಮತ್ತು ಅವರಲ್ಲಿ ಒಬ್ಬ ಈ ಕಾಬ್ ಎಂಬುವವನ ದತ್ತು ಸಹೋದರನೇ ಆಗಿದ್ದ! ಅವನು ರಹಸ್ಯವಾಗಿ ಮುಸ್ಲಿಂ ಆಗಿ ಬದಲಾಗಿದ್ದ !! ಕಾಬ್ ನಿಗೆ ಇದು ಗೊತ್ತಿರಲಿಲ್ಲ.

ಈ ಮುಸ್ಲಿಮರು ಪ್ರವಾದಿಯನ್ನು ಕುರಿತು “ಓ ಅಲ್ಲಾಹುವಿನ ಪ್ರವಾದಿಯೇ ನಮಗೆ ಸುಳ್ಳು ಹೇಳಲು ಅನುಮತಿ ನೀಡಬೇಕು” ಎಂದು ಕೇಳಿದರು. ದೇವನ ಪ್ರವಾದಿಯ “ನಿಮಗೆ ಬೇಕಾದ ಹಾಗೆ ನುಡಿಯಲು ಮತ್ತು ನಡೆಯಲು ಸ್ವಾತಂತ್ರ್ಯವಿದೆ.” ಎಂಬ ಅನುಮತಿ ಅಪ್ಪಣೆ ಕೊಟ್ಟನು. “ಅಲ್ಲಾನ ಹೆಸರಿನಲ್ಲಿ ನೀವು ಹೋಗಿ ಕೆಲಸ ಸಾಧಿಸಿರಿ ; ಓ ಅಲ್ಲಾಹು ಅವರಿಗೆ ನೆರವು ನೀಡು” ಎಂದು ಆಶೀರ್ವದಿಸಿ ಕಳಿಸಿದನು.

ಈ ಸತ್ಯ ಸಂದೇಶವಾಹಕನ ಏಕಮಾತ್ರ ಸತ್ಯದೇವನ ಮತದ ಅನುಯಾಯಿಗಳು ವಂಚನೆಯ ಸಂಚಿನ ಕೂಟ ಹೂಡಿದರು. ಅದರಂತೆ ಗುಟ್ಟಾಗಿ ಮತಾಂತರವಾಗಿದ್ದ ಮತ್ತು ದತ್ತು ಸಹೋದರ, ಅಬು ನೈಲಾ, ಮುಹಮ್ಮದ್ ಬಿನ್ ಮಸ್ಲಾಮಾ ಮತ್ತಿತರರು ಸ್ನೇಹಾದರಗಳನ್ನು ನಟಿಸುತ್ತ ಕಾಬನ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾ, ಅವನನ್ನು ಹೊಗಳುವುದೊಂದು ಕಡೆ , ಸುಳ್ಳು ಸುಳ್ಳೇ ಮಹಮ್ಮದನನ್ನು ತೆಗಳುತ್ತಾ ನಂಬಿಕೆ ಮೂಡಿಸಿದನು. ಅವನು ಉಪಯೋಗಿಸುವ ಸುಗಂಧದ್ರವ್ಯವನ್ನು ಶ್ಲಾಘನೆ ಮಾಡುತ್ತಾ ಆಗಾಗ ಆತನ ಕೂದಲನ್ನು ಹಿಡಿದು ಮೂಸುತ್ತಾ ಆತನಿಗೆ ಯಾವ ಸಂಶಯ ಬರದಂತೆ ನಡೆದುಕೊಳ್ಳುತ್ತಿದ್ದನು.

ಕೊನೆಗೆ ಒಂದು ದಿನ ರಾತ್ರಿಯಲ್ಲಿ ಆತನನ್ನು ಹೊರಗೆ ಯಾವುದೋ ವಿಷಯ ಕೇಳಬೇಕೆಂದು ಹೊರಗೆ ಕರೆದು ಮೂಸಿ ನೋಡುವವನಂತೆ ಕೂದಲನ್ನು ಕೈಗೆ ತೆಗೆದುಕೊಂಡವನೇ ಬಲವಾಗಿ ಜಗ್ಗಿ ಅವನನ್ನು ಝಾಡಿಸಿ ನೆಲಕ್ಕೆ ಕೆಡವಿ, “ಈ ಅಲ್ಲಾಹುವಿನ ವೈರಿಯನ್ನು ಕೊಲ್ಲಿರಿ” ಎಂದು ಕೂಗಿದನು.

ತಕ್ಷಣವೇ ಉಳಿದ ನಾಲ್ವರು ಕಾಬ್ ಬಿನ್ ಅಷ್ರಾಫ್ ಮೇಲೆ ಎರಗಿ ಕತ್ತಿಯಿಂದ ತಿವಿದು ಕೊಲ್ಲುವಾಗ ಒಬ್ಬನು ಕಿಬ್ಬೊಟ್ಟೆಯಿಂದ ಕೆಳಗೆ ಇರಿದು ಅವನ ಜನನಾಂಗದ ವರೆಗೂ ಎಳೆದು ಶಿಶ್ನವನ್ನು ಕತ್ತರಿಸಿ ಹಾಕಿದನು.

ನಂತರ ಅವನ ತಲೆಯನ್ನು ಕಡಿದು ಮಹಮ್ಮದನಿಗೆ ಕಾಣಿಕೆಯಾಗಿ ಕೊಂಡು ಹೋಗಿ ಮಹದನ ಕಾಲ ಬುಡದಲ್ಲಿ ಇಟ್ಟರು! ಮಹಮದ್ ಅವರನ್ನು ಅಭಿನಂದಿಸಿದ.

ಮದೀನಾದ ಯಹೂದಿಗಳು ಭಯ ವಿಹ್ವಲತೆಯಿಂದ ದಿಗ್‌ಭ್ರಮಿತರಾಗಿ ತತ್ತರಿಸಿ ಹೋದರು !

ಹೇಗಿದೆ ದಯಾಳುವಿನ ದಾನವ ಪ್ರವೃತ್ತಿ! ಪೈಶಾಚಿಕ ತೋಳದ ಕಡಿತಕ್ಕೆ ಸಿಕ್ಕವನು ತನ್ನವರು ಬಾಂಧವರೆಂಬ ಪ್ರೇಮ ಮಮತೆಗೆಗಳನ್ನು ತೊರೆದು ಕಾಣದ ಸ್ವರ್ಗದ ಹ್ಯೂರಿಗಳು, ಹೊನ್ನ ಅರಮನೆ, ಹೆಂಡಗಳ ಅಮಲು ಆಮಿಷಕ್ಕೆ ಬಿದ್ದು ಹೀನಾತಿಹೀನ ವಿಶ್ವಾಸಘಾತ ಮಾಡಲೂ ಹೇಸುವುದಿಲ್ಲ. ಇಂತಹ ಜೋಂಬಿಗಳು ಯಾವಾಗ ಎಲ್ಲಿ ಯಾವ ರೂಪದಲ್ಲಿ ಅಮಾನುಷ ಆಕ್ರಮಣ ಮಾಡುತ್ತಾರೆ ಎಂದು ಕಾಣಬಲ್ಲವರು ಯಾರು ?

ಈ ಕೊಲೆಯಿಂದ ಉತ್ತೇಜಿತನಾದ ಮಹಮ್ಮದ್, ಕೊಲೆಯ ರುಚಿ ಕಂಡ ಆಜ್ಞಾಪಾಲಕ ಸಹಬಾಗಳು ಇಬ್ನೆ ಸುನೇನಾ ಎಂಬುವವನ ಮೇಲೆ ಹಾರಿ ಕೊಂದರು. ಕಂಡ ಕಡೆ ಮುಸ್ಲಿಮ್ ಮತಕ್ಕೆ ಮತಾಂತರವಾಗಿ ಇಲ್ಲವೇ ಸಾಯಲು ತಯಾರಾಗಿ ಎಂಬ ಗೂoಡಾಗಿರಿ ಮಾಡತೊಡಗಿದರು.

ಇದೇ ರೀತಿ ಮಕ್ಕಾದ ಅಬು ಸೂಫಿಯಾನ್ ಎಂಬುವ ಕುರೇಷೆಗಳ ನಾಯಕನ ಕೊಲೆಗೂ ಉಮ್ಮಯ್ಯಾ ಎಂಬುವವ ಹೋಗಿದ್ದನು. ಆದರೆ ಅದು ಸಫಲವಾಗಲಿಲ್ಲ.

Reference:

  • Bukhari 303,4037
  • The life of Mohammad by William muiner p247-248
  • Montgomery Watt, W. “Ka’b ibn al-Ashraf”. Encyclopaedia of Islam (Online ed.). Brill Academic Publishers. ISSN 1573-3912

Similar Posts

  • |

    ಇಸ್ಲಾಮಿನಲ್ಲಿ ವರ್ಣಬೇಧ ಮತ್ಸರ

    ವರ್ಣಭೇದ ಮತ್ಸರದ Ishaq:243 “I heard the Apostle say: ‘Whoever wants to see Satan should look at Nabtal!’ He was a black man with long flowing hair, inflamed eyes, and dark ruddy cheeks…. Allah sent down concerning him: ‘To those who annoy the Prophet there is a painful doom.” [9:61] “Gabriel came to Muhammad and said,…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 1

    ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ. ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 3

    ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ. ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು. ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 2

    ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ. ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು. ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

  • ಬಾಲಕಿಯೊಂದಿಗೆ ನಿಖಾ

    ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು  ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು…

Leave a Reply

Your email address will not be published. Required fields are marked *