| |

ಶಾಂತಿಧೂತ !?

ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ.

ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ.

ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ ಇರಲಿಲ್ಲ. ಮುಂದಿನ 9 ವರ್ಷಗಳೂ ಪ್ರತಿ 6 ವಾರಗಳಿಗೊಮ್ಮೆ ಕದನ, ಕಲಹ, ರಕ್ತಪಾತ.

ಆತ ಸಾಯುವ ಸಮಯಕ್ಕೆ ಪ್ರತಿ ಅರಬ್ಬಿ ಮನುಷ್ಯ ಮುಸ್ಲೀಮನಾಗಿದ್ದ. ಕುರಾನಿನ ಮದೀನಾ ಸೂರಗಳನ್ನು, ಮೆಕ್ಕಾ ಸೂರಗಳನ್ನು ಪರಿಶೀಲಿಸಿ ನೋಡಿದರೆ ಅದರ ಹಿಂದೆ ಬದಲಾದ ವಿವಿಧ ಭಾವಗಳು ಗೊತ್ತಾಗುತ್ತವೆ.

Loading

Similar Posts

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • |

    ಶರಿಯಾ; ದೈವೀಕ ಕಾನೂನು

    ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ. ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ. ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ…

  • |

    ಹದೀಸುಗಳ ಅಸಲಿ ಕಥೆ

    ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!! ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್…

  • ಬಾಲಕಿಯೊಂದಿಗೆ ನಿಖಾ

    ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು  ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 2

    ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ. ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು. ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 3

    ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ. ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು. ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ…

Leave a Reply

Your email address will not be published. Required fields are marked *