ರಸೂಲನಿಗಾಗಿ ರಕ್ತಪಾತ; ಪ್ರಕರಣ 2
ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ.

ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು.
ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ ಸಹಚರನ ಕುರಿತಾಗಿ ಏನನ್ನೂ ಹೇಳಲಿಲ್ಲ. ಎಂಥಾ ಕುತಂತ್ರವಿದೆ ಎಂದು ನೋಡಿ. ಅವರಿಬ್ಬರೂ ಮಕ್ಕಾದ ಕಡೆಗೆ ಹೊರಟಾಗ ಮುಸ್ಲಿಮನೊಬ್ಬ ಬಂದು “ಪ್ರವಾದಿಯು ನಿನಗೆ ಮಾತ್ರ ಜೀವದಾನ ಕೊಟ್ಟದ್ದು ; ನಿನ್ನ ಹಿಂಬಾಲಕನಿಗಲ್ಲ ಅವನನ್ನು ಬಿಟ್ಟುಕೊಡು ನಾನು ಕೊಲ್ಲುತ್ತೇನೆ ಇಲ್ಲವಾದರೆ ನೀನೂ ಸಾಯಬೇಕಾಗುತ್ತದೆ” ಎಂದ..ಅಬುಲ್ ಬುಖ್ತಾರಿಯು “ನನ್ನ ಪ್ರಾಣಕ್ಕಾಗಿ ನಂಬಿದವರನ್ನು ಬಿಟ್ಟುಕೊಟ್ಟು ಪಾಪಿಯಾಗಿ ಮೆಕ್ಕಾದ ಹೆಂಗಸರ ಬಾಯಿಯಲ್ಲಿ ಅವಹೇಳನಕ್ಕೆ ಗುರಿಯಾಗುವುದಿಲ್ಲ” ಎಂದ. ಅವನ ಉದಾತ್ತತೆಯನ್ನು ಸಹಾ ನೋಡಿ!
ಆ ಮುಸ್ಲಿಮನು ಆ ಇಬ್ಬರ ಮೇಲೆಯೂ ಮುಗಿಬಿದ್ದು ಕೊ೦ದು ಹಾಕಿದ! ಉಳಿದ ಸೆರೆಯಾಳುಗಳನ್ನು ಮದೀನಾಗೆ ಕೊಂಡೊಯ್ದು ನಂತರ ಕುರೇಶಿಗಳೊಂದಿಗೆ ವ್ಯವಹಾರ ಮಾಡಿ ಹೇರಳ ಹಣ ಸಂಪತ್ತಿಗೆಂದು ಜೀವದಾನ ಕೊಟ್ಟು ಕಳಿಸಿದನು.ಕೆಲವು ಮೂಲಭೂತವಾದಿಗಳು ಈ ರೀತಿಯ ಸುನ್ನತ್ ಪಾಲಿಸುತ್ತಾ ತಲೆ ಕಡಿಯಲು ಹಿಂದು ಮುಂದು ನೋಡದಂಥ ಕ್ರೌ’ರ್ಯವನ್ನು ಮೈಗೂಡಿಸಿಕೊಂಡಿದ್ದಾರೆ.
Reference:
- As-Seerat-un-Nabawiyyah li Ibn Hishaam, pp. 260