a painting of a man lying on a cloud with naked women
| |

ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ]

ಇಂತಹ “ಪವಿತ್ರ ” ಕೆಲಸಕ್ಕೆ ಹೊರಡುವ ಮಹಮ್ಮದನ ಅನುಯಾಯಗಳಾದ ಸಹಾಬಾಗಳ ತಲೆಯಲ್ಲಿ ಕೊರೆಯುತ್ತಿದ್ದುದು ತ್ಯಾಗದ ವಿಚಾರವಲ್ಲ; ಬದಲಿಗೆ ನಾವು ಮನೆಯಿಂದ ಯುದ್ಧಕ್ಕೆಂದು ಹೋದಾಗ, ತಮ್ಮ ಬೀಬಿಗಳು ಪಕ್ಕದಲ್ಲಿ ಇಲ್ಲದಂತಾದಾಗ ತಮ್ಮ ಲೈಂಗಿಕ ವಾಂಛೆಯನ್ನು, ಸಂಭೋಗದ ಒತ್ತಡವನ್ನು ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ! ದೇವನ ಸೇವೆಗೆ ಹೊರಡುವವರಿಗೆ ದೇಹದ ಬಯಕೆಯ ಭೋಗಾಪೇಕ್ಷೆ. ಇದಕ್ಕೆ ಒಂದು ಕಾರಣ ಸ್ವತಃ ಇಸ್ಲಾಮಿನಲ್ಲಿ ಸಲಿಂಗ ಕಾಮ ಮತ್ತು ನಿಖಾದಿಂದ ಹೊರತಾಗಿ ಗುಲಾಮರಲ್ಲದ ಹೆಂಗಸರೊಂದಿಗೆ ಮುಕ್ತ ಲೈಂಗಿಕ ಸಂಬಂಧ ಇಟ್ಟುಕೊಳ್ಳಲು ಇರುವ ನಿರ್ಬಂಧ ಮತ್ತು ನಿಷೇಧ.

ಆದರೇನಂತೆ, ಸಲ್ಲಲ್ಲಾಹು ಮತ್ತು ಅಲ್ಲಾಹು ಜತೆಗೂಡಿ ಸಹಾಬಾಗಳ ಕಾಮ ತೃಷೆಯನ್ನು ತೀರಿಸಲು ದಾರಿ ತೋರಿಸಿಬಿಟ್ಟಿದ್ದಾರೆ. ಬನ್ನಿ , ಆ ದಾರಿಗುಂಟ ಪ್ರಯಾಣಿಸಿ ಇಸ್ಲಾಮಿನ ರುದ್ರ ಸೌಂದರ್ಯವನ್ನು ಸವಿಯೋಣ! ಅಲ್ಲಾಹು ಬಹಳ ಕರುಣಾಳು;

  • ನಮ್ಮ ಬಲಗೈ ಬಂಟರಿಗೆ [ ಅಲ್ಲಾಹುವಿನ ಸೈನ್ಯದಲ್ಲಿರುವ ಜಿಹಾದಿಗಳಿಗೆ ] ನಾವು ಅಕ್ಷತ ಕನ್ಯತ್ವವನ್ನು ಪಡೆದಿರುವ ಪವಿತ್ರ ಶುದ್ಧ ಸಂಗಾತಿಯನ್ನು ಸೃಷ್ಟಿಸಿದ್ದೇವೆ.[ಕುರಾನ್ . 56:35 – 36]
  • ಈ ಕನ್ಯಾಮಣಿಗಳು ಉಬ್ಬಿದ ತೋರ [ ಜೋತು ಬೀಳದಂಥ ] ಮೊಲೆಗಳಿಂದ ಕ0ಗೊಳಿಸುತ್ತಿರುತ್ತಾರೆ. ದ್ರಾಕ್ಷಿ ತೋಟವಿರುವ, ಖಾಸಗೀ ವನಗಳಲ್ಲಿ ಬಳುಕುವ ತುಂಬು ಸೌಂದರ್ಯದಿಂದ ವಯ್ಯಾರಭರಿತರಾಗಿ ನಿನ್ನ ಹೃದಯದ ಎಲ್ಲಾ ಬಯಕೆಗಳನ್ನು ತಣಿಸುವಂಥ ನಿನ್ನದೇ ವಯಸ್ಸಿನ ಹೆಣ್ಣುಗಳು ಹ್ಯೂರಿಗಳು ದೊರಕಲಿದ್ದಾರೆ[ ಕುರಾನ್. 78:31 – 33].

ಕುರಾನಿನ ಈ ಮಾತುಗಳನ್ನು ,ಅಲ್ಲಾಹುವಿನ “ವಾಣಿಯನ್ನು” , ಪರಮದಯಾಳುವಿನ ಆಶ್ವಾಸನೆಯನ್ನು ಹದೀಸು ಧೃಢಪಡಿಸಿದೆ. ಅದು ಹೇಗೆ? ಎಂದಿರೋ ..

  • ಮುತ್ತು ರತ್ನಗಳಿಂದ ಖಚಿತವಾದ ಗೋಪುರಗುಮ್ಮಟದ ಅರಮನೆಯಲ್ಲಿ ಎಂಭತ್ತು ಸಾವಿರ ಸೇವಕರ ಸಮಕ್ಷಮದಲ್ಲಿ ಎಪ್ಪತ್ತೆರೆಡು ಕನ್ಯಾತನ ಕೆಡದ ಹ್ಯೂರಿಗಳನ್ನು ಅಲ್ಲಾಹು ದಯಪಾಲಿಸುತ್ತಾನೆ.1
  • ಇಷ್ಟಕ್ಕೇ ಸಮಾಧಾನ ಆಗಲಿಲ್ಲ ಕರುಣಾಳು ಅಲ್ಲಾಹುವಿಗೆ. ಇನ್ನೂ ಭೋಗ ಭಾಗ್ಯದ ಬಲೆಯನ್ನೇ ನಿಮಗೆಂದು ಹೆಣೆದಿದ್ದಾನೆ.
    • ಹ್ಯೂರಿಗಳ ದೇಹ ಸೌಂದರ್ಯ ಮತ್ತು ಯೋನಿ ನಿರಂತರ ಬಯಕೆಯನ್ನು ಉದ್ದೀಪಿಸುತ್ತಿರುತ್ತದೆ.
  • ಪ್ರತಿಯೊಂದು ಸಾರಿ ನಾವು ಹ್ಯೂರಿಯೊಂದಿಗೆ ಸಂಭೋಗ ಮುಗಿಸಿ [ ಅದೇನು 5-10 ನಿಮಿಷಗಳಲ್ಲ, ಗಂಟೆಗಟ್ಟಳೆ , ದಿನಗಟ್ಟಳೆ] ನೋಡಿದರೆ ಮತ್ತೊಮ್ಮೆ ಕನ್ಯೆಯೇ ಆಗಿ ಬಿಟ್ಟಿರುತ್ತಾಳೆ!
  • ಜಿಹಾದಿಯ ಶಿಶ್ನ [ ಸಾಮಾನ್ ಮುಬಾರಕ್ ] ನಿರಂತರವಾಗಿ ಸೆಟೆದು ಮತ್ತೊಂದು ಸಾರಿ ಸುರತಕ್ರೀಡೆಗೆ ತಯಾರ್ ಎ೦ದು ಸಲ್ಯೂಟ್ ಹೊಡೆಯುತ್ತಿರುತ್ತದೆ. ಅದಕ್ಕೆ ಬಿಡುವೇ ಬೇಕಿಲ್ಲ!
  • ಪ್ರತಿಯೊಂದು ಬಾರಿ ಡಿಂಗ್ ಡಾಂಗ್ ಮಾಡಿದಾಗಲೂ ಸಾಕು ಎನಿಸದಂಥ ವಿಶ್ವಾತೀತವಾದ ಭೋಗಾನಂದ! ಅಂಥ ಅನುಭವ ಅಲ್ಲಿಯೇ ಮಾತ್ರ . ಈ ಭೂಮಿಯಲಿ ಹಾಗಾಗುವುದಿಲ್ಲ, ಅಂತಹ ಸಮಯ ಬಂದ ನೀನು ಮೂರ್ಛೆ ಹೋಗುತ್ತೀಯಷ್ಟೇ.
  • ಭೂಮಿಯಲಿ ಆದ ಬೀವಿಯ ಜತೆ ಎಪ್ಪತ್ತು ಹ್ಯೂರಿಗಳ ಚಪ್ಪರಿಸಿ ಸವಿಯುವಂಥ ಯೋನಿಗಳ ಜತೆಗೆ ಸಿಗುತ್ತದೆ. Appetizing Vaginas!2
  • ಇಂತಹ ಸುಂದರ ಯೋನಿಗಳ ಕೊಡುಗೆಯನು ಅನುಭವಿಸಲು ನೂರು ಗಂಡಸರ ತಾಕತ್ತು ಒಬ್ಬ ಜಿಹಾದಿಗೆ ನೀಡುತ್ತಾನೆ ಅಲ್ಲಾಹು.3
    • ತಿನ್ನುವ ಕಡಲೆಯನ್ನು ಕೊಟ್ಟು ಜಗಿಯಲು ಹಲ್ಲುಗಳನ್ನೂ ಸಹಾ ಕೊಡುವಂಥ ಕರುಣಾಳು ಅಲ್ಲಾಹು.
    • ಸ್ವತಃ ಮಹಮ್ಮದ್ ಈ ಪ್ರಶ್ನೆಗೆ ಹದೀಸಿನಲ್ಲಿ ಉತ್ತರಿಸಿದ್ದಾರೆ.
  • ಮರ್ದ್ ಜಿಹಾದಿಯ ಸಾಮಾನು ” ನಿಗುರಿ ನಿರಂತರ ನಿಂತ ‘ ಸ್ಥಿತಿಯಲ್ಲಿ ಇರುತ್ತದೆ.
  • ಅಬು ಉಮಾಮಾ ಹೇಳಿದ ಹದೀಸಿನ ಪ್ರಕಾರ;
    • ಜನ್ನತ್ತಿನಲ್ಲಿ ಎಪ್ಪತ್ತೆರೆಡು ಹೆಣ್ಣುಗಳೊಂದಿಗೆ ಜಿಹಾದಿ [ಮುಸ್ಲಿಮನ ] ಯ ನಿಖಾ ಆಗುತ್ತದೆ. ಇದರಲ್ಲಿ ಜಹನ್ನುಂ ಗೆ ಹೋಗಿದ್ದಂಥ 70 ಹೆಣ್ಣುಗಳೂ ಸೇರಿರುತ್ತಾರೆ. ಲೈಂಗಿಕ ಬಯಕೆಯಿಂದ ತುಂಬಿ ತುಳುಕುವ ಇವರನ್ನು (ಖಟಾ ಖಟ್) ನಿರಂತರ ಭೋಗಿಸಲು ಸಾಮಾನು ಸದಾ ಸಲ್ಯೂಟ್ ಹೊಡೆದುಕೊಂಡು ನಿಂತಿರುತ್ತದೆ!4

ಮೋಮಿನಾ ಆಗಿ ಹುಟ್ಟಿದ ಹೆಣ್ಣಿಗೆ ಜನ್ನತ್ ನಲ್ಲಿ ಸಿಕ್ಕದ್ದೇನು ?

reference:

  1. Al-Tirmidhi – Vol 4: chp 21, No 2687, Al-Tirmidhi 2562 ↩︎
  2. Al Itqan fiUlum al Quran P. 351 ↩︎
  3. Mishkat al-Masabih : book 4, ch 42, no 24.(5636), (Jami` at-Tirmidhi 2536 ↩︎
  4. Sunan Ibn Majah 4337 ↩︎

Similar Posts

  • ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

    ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!! ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು…

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

Leave a Reply

Your email address will not be published. Required fields are marked *